Karnataka State News – Kannada

Unable to display feed at this time.

 

Unable to display feed at this time.

 

Unable to display feed at this time.

 

  • IPL 2026: ಕೇವಲ 12 ರನ್‌ಗೆ 2 ವಿಕೆಟ್ ಉರುಳಿಸಿದ್ದ ಪಂಜಾಬ್‌ಗೆ ಕಾಡಿದ ಡಿ ಕಾಕ್ ಶತಕ; ಪಂಜಾಬ್‌ಗೆ ಮುಂಬೈ ಸವಾಲಿನ ಗುರಿ April 16, 2026
    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿಂದು ( ಏಪ್ರಿಲ್ 16 ) ಐಪಿಎಲ್ 2026ರ ಲೀಗ್ ಹಂತದ 24ನೇ ಪಂದ್ಯ ನಡೆಯುತ್ತಿದ್ದು, ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಬೌಲಿಂಗ್ ಆರಿಸಿಕೊಂಡಿದ್ದು, ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮುಂಬೈ ಇಂಡಿಯನ್ಸ್ ಕ್ವಿಂಟನ್ ಡಿ ಕಾಕ್ ಅಬ್ಬರದ ಶತಕದ ನ […]
  • ಕರ್ನಾಟಕ ಸಂಸದರ ಸಂಖ್ಯೆ 28 ರಿಂದ 42 ಕ್ಕೆ ಹೆಚ್ಚಳ: ದಕ್ಷಿಣ ಭಾರತ ರಾಜ್ಯಗಳಿಗೆ ಯಾವುದೇ ನಷ್ಟವಾಗಲ್ಲ: ಅಮಿತ್ ಶಾ April 16, 2026
    ನವದೆಹಲಿ: ಲೋಕಸಭೆಯಲ್ಲಿ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯವು ಡಿಲಿಮಿಟೇಶನ್ ನಂತರ ಕುಸಿಯುತ್ತದೆ ಎಂಬ ನಿರೂಪಣೆಯನ್ನು ಸೃಷ್ಟಿಸಲಾಗುತ್ತಿದೆ. ಆದರೆ ಅವುಗಳ ಬಲವು ವಾಸ್ತವವಾಗಿ ಹೆಚ್ಚಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ, ಅವರ ಪ್ರಕಾರ, ಕೆಳಮನೆಯಲ್ಲಿ ದಕ್ಷಿಣ ರಾಜ್ಯಗಳ ಬಲವು 195 ಕ್ಕೆ ಏರುತ್ತದೆ. ವಿಶೇಷ ಸಂಸತ್ತಿನ ಅಧಿವೇಶನದ ಸಂದರ್ಭದಲ್ಲಿ ಲೋಕಸಭೆಯಲ್ಲಿ ಮಾತನಾಡಿದ ಶಾ, ಈ ಮೂರು ಮಸೂದೆಗಳು, ಸಾಂವಿಧಾನಿಕ ತಿದ್ದುಪಡಿ […]
  • BREAKING: ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಸೇವಾವಧಿ ವಿಸ್ತರಣೆ: ಸರ್ಕಾರ ಆದೇಶ April 16, 2026
    ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಅವರ ಸೇವಾವಧಿಯನ್ನು ಸರ್ಕಾರ ವಿಸ್ತರಿಸಿದೆ. 2027ರ ಅಕ್ಟೋಬರ್ 29 ರವರೆಗೆ ಸೇವಾ ಅವಧಿ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 1993ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಎಂ.ಎ. ಸಲೀಂ 2025ರ ಮೇನಲ್ಲಿ ಪ್ರಭಾರ ಡಿಜಿ ಐಜಿಪಿಯಾಗಿ ನೇಮಕವಾಗಿದ್ದರು. 2025ರ ಆಗಸ್ಟ್ ನಲ್ಲಿ ಪೂರ್ಣಾವಧಿಗೆ ಎಂ.ಎ. ಸಲೀಂ ನೇಮಕ ಮಾಡಲಾಗಿತ್ತು. ರಾಜ್ಯದ 43ನೇ ಡಿಜಿ-ಐಜಿಪಿಯಾಗಿ ಕಾರ್ಯನಿರ್ವಹಿ […]
  • ಜಿಲ್ಲಾಡಳಿತ ದಿಟ್ಟ ಕ್ರಮ: ಬಳ್ಳಾರಿಯಲ್ಲಿ ಸರ್ಕಾರಿ ಜಾಗ ಒತ್ತುವರಿ ತೆರವು April 16, 2026
    ಬಳ್ಳಾರಿ: ನಗರದ ವಿವಿಧೆಡೆ ಹಲವು ವರ್ಷಗಳಿಂದ ಅಕ್ರಮವಾಗಿ ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ಜಿಲ್ಲಾಡಳಿತವು ಕಾರ್ಯಾಚರಣೆಯ ಮೂಲಕ ಗುರುವಾರ ತೆರವುಗೊಳಿಸಿದೆ. ನಗರದ ಅವಂಭಾವಿಯ ದೇವಸ್ಥಾನದ ಹಿಂಭಾಗದಲ್ಲಿ ಒತ್ತುವರಿ ಮಾಡಿ ತಡೆಗೋಡೆ ನಿರ್ಮಿಸಿದ್ದ ರಸ್ತೆ ಸೇರಿದಂತೆ 22 ಸೆಂಟ್ಸ್ ವಿಸ್ತೀರ್ಣದ ಸರ್ಕಾರಿ ಜಾಗ ಅಧಿಕಾರಿಗಳು ವಶಕ್ಕೆ ಪಡೆಯಲಾಯಿತು. ತೆರವುಗೊಳಿಸಿದ ಜಾಗಕ್ಕೆ ಅಳವಡಿಸಿ ‘ಸರ್ಕಾರಿ ಸ್ವತ್ತು’ ಎಂಬ ನಾಮಫಲಕ ಹಾಕಲಾಯಿತು. ಮುಂಜಾನೆಯ […]
  • ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ: 3 ಸಹಾಯಕ ಪ್ರಾಧ್ಯಾಪಕರು ವಜಾ, ಸರ್ಕಾರಿ ಉದ್ಯೋಗದಿಂದಲೇ ನಿಷೇಧ April 16, 2026
    ಶಿಮ್ಲಾ: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮೂವರು ಸಹಾಯಕ ಪ್ರಾಧ್ಯಾಪಕರನ್ನು ಹಿಮಾಚಲ ಪ್ರದೇಶ ಸರ್ಕಾರವು ಗುರುವಾರ ವಜಾಗೊಳಿಸಿದೆ ಮತ್ತು ಅವರನ್ನು ಉದ್ಯೋಗದಿಂದ ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮಾನತುಗೊಂಡ ಪ್ರಾಧ್ಯಾಪಕರಲ್ಲಿ ಪ್ರಸ್ತುತ ಕಾಂಗ್ರಾದ ಧರ್ಮಶಾಲಾದ ಸರ್ಕಾರಿ ಕಾಲೇಜಿನಲ್ಲಿ ನಿಯೋಜಿತರಾಗಿರುವ ಜವಾಹರ್ ಲಾಲ್ ನೆಹರು ಸರ್ಕಾರಿ ಲಲಿತಕಲಾ ಕಾಲೇಜಿನ ಕಥಕ್ ನೃತ್ಯದ ಸಹಾಯಕ ಪ್ರಾಧ್ಯಾಪಕ ಪ […]