Unable to display feed at this time.
Unable to display feed at this time.
- ಭಯಾನಕ ಕ್ಷಣ…! ಜಲಪಾತದ ನೀರಲ್ಲಿ ಮಗು ಎತ್ತಿಕೊಂಡು ನಿಂತಿದ್ದ ವ್ಯಕ್ತಿ ಮೇಲೆ ಹಠಾತ್ ಬಿದ್ದ ಹಾವು | WATCH VIDEO September 15, 2026ಮಹಾರಾಷ್ಟ್ರದ ಅಂಬೋಲಿ ಜಲಪಾತದಲ್ಲಿ ಮಗುವನ್ನು ಹೊತ್ತಿದ್ದ ವ್ಯಕ್ತಿಯ ಮೇಲೆ ಹಠಾತ್ತನೆ ಹಾವು ಬಿದ್ದ ಘಟನೆ ನಡೆದಿದ್ದು, ಭಯಾನಕ ಕ್ಷಣದ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ ಅಂಬೋಲಿ ಜಲಪಾತದಲ್ಲಿ ಕುಟುಂಬವೊಂದು…
- ವ್ಯಾಪಾರಿಗಳಿಗೆ ಪಾವತಿಸುವ 2,000 ರೂ.ಗಿಂತ ಹೆಚ್ಚಿನ UPI ಪಾವತಿಗೆ 0.4% ಶುಲ್ಕ; ಗ್ರಾಹಕರಿಗೆ ಉಚಿತ ಸೇವೆ ಮುಂದುವರಿಕೆ September 15, 2026ನವದೆಹಲಿ: ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿದ ಇತ್ತೀಚಿನ ಪಾವತಿ ಚೌಕಟ್ಟಿನ ಪ್ರಕಾರ, ವ್ಯಕ್ತಿಗಳ ನಡುವಿನ UPI ಪಾವತಿಗಳು ವಹಿವಾಟಿನ ಮೊತ್ತವನ್ನು ಲೆಕ್ಕಿಸದೆ ಉಚಿತವಾಗಿ ಮುಂದುವರಿಯಲಿವೆ. ಆದರೆ, ವ್ಯಾಪಾರಿಗಳಿಗೆ…
- ಸಂವಿಧಾನದ ಮೌಲ್ಯಗಳೇ ಸದೃಢ ಪ್ರಜಾಪ್ರಭುತ್ವದ ಉಸಿರು: ಸಚಿವ ಮಧು ಬಂಗಾರಪ್ಪ September 15, 2026ಸಂವಿಧಾನದ ಮೌಲ್ಯಗಳೇ ಸದೃಢ ಪ್ರಜಾಪ್ರಭುತ್ವದ ಉಸಿರು. ಶಾಲಾ-ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನ ಪೀಠಿಕೆ ಓದು ಮೂರು ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ : ಮಧು…
- ಈ ಬಾರಿ ಅದ್ಧೂರಿಯಾಗಿ ‘ತುಮಕೂರು ದಸರಾ’: ಡಿಸಿಎಂ ಪರಮೇಶ್ವರ್ ರಿಂದ ಲಾಂಛನ ಅನಾವರಣ September 15, 2026ತುಮಕೂರು: ಈ ಬಾರಿಯ ತುಮಕೂರು ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ವಸ್ತುಪ್ರದರ್ಶನದಲ್ಲಿ ಎಐ, ಆಧುನಿಕ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ಅವಕಾಶ ಕಲ್ಪಿಸಲಾಗುವುದು. ಸುಮಾರು 2,000ಕ್ಕೂ ಹೆಚ್ಚು ಮಕ್ಕಳಿಗೆ ವಿವಿಧ…
- ಸೆ.19ರಂದು ತೀರ್ಥಹಳ್ಳಿಗೆ ಸಿಎಂ ಡಿ.ಕೆ. ಶಿವಕುಮಾರ್: ಕಸ್ತೂರಿ ರಂಗನ್ ವರದಿ ಕುರಿತು ಮಹತ್ವದ ಸಭೆ September 15, 2026ಬೆಂಗಳೂರು: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ, ರೈತರು, ಕೃಷಿ ಕಾರ್ಮಿಕರು ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಲೆನಾಡು ಜಿಲ್ಲೆಗಳ ಪ್ರವಾಸ…