Karnataka State News – Kannada

Unable to display feed at this time.

 

Unable to display feed at this time.

 

Unable to display feed at this time.

 

  • BREAKING: ಮಂಡ್ಯ ಮೈ ಶುಗರ್ ಕಾರ್ಖಾನೆ ದುರಸ್ತಿಗೆ 60 ಕೋಟಿ, ಸೂರ್ಯಸಿಟಿಯಲ್ಲಿ 813 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ March 12, 2026
    ಬೆಂಗಳೂರು: ಮಂಡ್ಯದ ಮೈ ಶುಗರ್ ಕಾರ್ಖಾನೆ ದುರಸ್ತಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಕುರಿತಾಗಿ ತೀರ್ಮಾನಿಸಲಾಗಿದೆ. ಮೈ ಶುಗರ್ ಕಾರ್ಖಾನೆಯಲ್ಲಿ 5000 TCD ಕಬ್ಬುನುರಿಯುವ ಹೊಸ ಯಂತ್ರೋಪಕರಣ ಅಳವಡಿಸಲಾಗುವುದು. 60 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ಅದೇ ರೀತಿ ಕೆ.ಹೆಚ್.ಬಿ. ಸೂರ್ಯಸಿಟಿ ಕ್ರೀಡಾಂಗಣ ನಿರ್ಮಾಣಕ್ಕೆ ಸಂ […]
  • 4,81,38,84,00,00,000 ರೂಪಾಯಿ ಸಾಲ ತೀರಿಸಲು ಯುದ್ಧದ ಹೆಸರಲ್ಲಿ ಲಾಭ ಮಾಡುತ್ತಿರುವ ರಷ್ಯಾ? Putin And Trump March 12, 2026
    ಜನರಿಗೆ ಯುದ್ಧ ಏನೋ ಒಂಥರಾ ಕ್ರೇಜ್, ರಕ್ತ ಹಾಗೂ ಹಿಂಸೆ ನೋಡುತ್ತಲೇ ಬೆಳೆದ ಮನುಷ್ಯನಿಗೆ ಈಗಲೂ ತನ್ನ ಮೂಲದಲ್ಲಿ ಉಳಿದು ಬಂದಿರುವ ಕ್ರೌರ್ಯ ಮರೆಯಾಗಿಲ್ಲ. ಇದೇ ಕಾರಣಕ್ಕೆ ಸಾವಿರಾರು ವರ್ಷಗಳಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಹಿಂಸೆ ಹಾಗೂ ರಕ್ತಪಾತದಲ್ಲಿ ಮನುಷ್ಯ ಸದಾ ತೊಡಗಿಕೊಂಡು, ಭೂಮಿಯನ್ನೇ ನಾಶ ಮಾಡುತ್ತಾ ಬಂದಿದ್ದಾನೆ. ಈಗಲೂ ಅದೇ ರೀತಿ ಬಡಿದಾಡಲು ಭರ್ಜರಿ ವೇದಿಕೆ ಸಿದ್ಧವಾಗಿ ಇರಾನ್ ವಿರುದ್ಧ ಯುದ್ಧ ಆರಂಭಿಸಿ, ರಕ್ತಪಾತ ನಡೆಸಲಾಗುತ್ತ […]
  • ರಾಜ್ಯದ ಜನತೆಗೆ ಗುಡ್ ನ್ಯೂಸ್: ಪಡಿತರ ಚೀಟಿ ಪಡೆಯಲು ಆದಾಯ ಮಿತಿ ಹೆಚ್ಚಳ March 12, 2026
    ಬೆಂಗಳೂರು: ಹೆಚ್ಚುತ್ತಿರುವ ವೆಚ್ಚಗಳನ್ನು ಪರಿಗಣಿಸಿ, ಆದ್ಯತಾ ಕುಟುಂಬಗಳ (PHH) ಪಡಿತರ ಚೀಟಿ ಪಡೆಯಲು ಕುಟುಂಬದ ಆದಾಯ ಮಿತಿಯನ್ನು ಹೆಚ್ಚಿಸಬಹುದು ಎಂದು ರಾಜ್ಯ ಸರ್ಕಾರ ಹೇಳಿದೆ. ಗುರುವಾರ ವಿಧಾನಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ​​ಮುನಿಯಪ್ಪ ಅವರ ಪರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ […]
  • ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ಐಡಿ ನಿಯಮಗಳಲ್ಲಿ ಬದಲಾವಣೆ March 12, 2026
    ಭಾರತೀಯ ರೈಲ್ವೆಯು ಒಂದೇ ಟಿಕೆಟ್‌ನಲ್ಲಿ ಒಟ್ಟಿಗೆ ಪ್ರಯಾಣಿಸುವ ಜನರಿಗೆ ಗುರುತಿನ ನಿಯಮಗಳಲ್ಲಿ ಪ್ರಯಾಣಿಕ ಸ್ನೇಹಿ ಬದಲಾವಣೆಯನ್ನು ಪರಿಚಯಿಸಿದೆ. ಇದು ಪ್ರಯಾಣದ ಸಮಯದಲ್ಲಿ ಪರಿಶೀಲನೆ ಅವಶ್ಯಕತೆಗಳನ್ನು ಸರಾಗಗೊಳಿಸುತ್ತದೆ. ಪರಿಷ್ಕೃತ ಮಾರ್ಗಸೂಚಿಯಡಿಯಲ್ಲಿ ಒಂದೇ ಪಿಎನ್‌ಆರ್‌ ನಲ್ಲಿ ಬುಕ್ ಮಾಡಿದ ಪ್ರಯಾಣಿಕರು ಇನ್ನು ಮುಂದೆ ಪ್ರತ್ಯೇಕವಾಗಿ ಪ್ರತ್ಯೇಕ ಗುರುತಿನ ಚೀಟಿಗಳನ್ನು ತೋರಿಸಬೇಕಾಗಿಲ್ಲ. ಟಿಕೆಟ್ ಪರಿಶೀಲನೆಗಳನ್ನು ಸರಳೀಕರಿಸುವುದು, ಕ […]
  • 31 ಕೈದಿಗಳಿಗೆ ನಾಳೆ ಬಿಡುಗಡೆ ಭಾಗ್ಯ March 12, 2026
    ಬೆಂಗಳೂರು: ಜೀವಾವಧಿ ಶಿಕ್ಷೆಗೆ ಗುರುಯಾಗಿ ರಾಜ್ಯದ ವಿವಿಧ ಜಿಲ್ಲೆಗಳ ಕಾರಾಗೃಹದಲ್ಲಿರುವ 31 ಕೈದಿಗಳಿಗೆ ನಾಳೆ ಮಾರ್ಚ್ 13ರಂದು ಬಿಡುಗಡೆ ಭಾಗ್ಯ ಸಿಗಲಿದೆ. ಸನ್ನಡತೆಯ ಆಧಾರದಲ್ಲಿ ನಾಳೆ 31 ಕೈದಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲಿದೆ. ಜೈಲಿನಲ್ಲಿ ಉತ್ತಮ ನಡವಳಿಕೆ ತೋರಿದ ಕೈದಿಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಪುನಃ ಅವರು ಹೊಸ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಡುವ ಮಾನವೀಯ ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾ […]