Entertainment News- Kannada

Unable to display feed at this time.

 

Unable to display feed at this time.

 

Unable to display feed at this time.

 

  • EPFO : PF ಖಾತೆಗೆ ಬಡ್ಡಿ ಜಮೆಯಾಯಿತೇ ? ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ತಕ್ಷಣ ಪರಿಶೀಲಿಸಿ ! June 20, 2026
    ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (EPFO) ಸದಸ್ಯರ PF ಖಾತೆಗಳಿಗೆ ಶೀಘ್ರದಲ್ಲೇ ಬಡ್ಡಿ ಮೊತ್ತ ಜಮೆಯಾಗಲಿದೆ. ಕೇಂದ್ರ ಹಣಕಾಸು ಸಚಿವಾಲಯವು 2025-26 ಹಣಕಾಸು ವರ್ಷದ PF ಠೇವಣಿಗಳ ಮೇಲೆ 8.25% ಬಡ್ಡಿದರಕ್ಕೆ ಅನುಮೋದನೆ ನೀಡಿದ್ದು, ಈ ತಿಂಗಳ ಅಂತ್ಯದೊಳಗೆ ಖಾತೆಗಳಿಗೆ ಬಡ್ಡಿ ಜಮಾ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ. ಜುಲೈ ವೇಳೆಗೆ ಎಲ್ಲಾ ಸದಸ್ಯರ ಖಾತೆಗಳಿಗೆ ಬಡ್ಡಿ ಜಮಾ ಮಾಡುವ ಗುರಿಯನ್ನು EPFO ಹೊಂದಿದೆ. ಮಾರ್ಚ್ ತಿಂಗಳಲ್ಲೇ EPFO ಬಡ […]
  • ಅಂಚೆ ಕಚೇರಿಯ ಅಧ್ಬುತ ಯೋಜನೆ ; ತಿಂಗಳಿಗೆ ₹1,500 ಉಳಿತಾಯ ಮಾಡಿದರೆ 5 ವರ್ಷಗಳಲ್ಲಿ ಸಿಗಲಿದೆ ₹1.07 ಲಕ್ಷ ! June 20, 2026
    ಪ್ರತಿ ತಿಂಗಳು ಕೇವಲ ₹1,500 ಉಳಿತಾಯ ಮಾಡಿದರೆ ಐದು ವರ್ಷಗಳ ಬಳಿಕ ₹1 ಲಕ್ಷಕ್ಕೂ ಅಧಿಕ ಮೊತ್ತವನ್ನು ಪಡೆಯಬಹುದು. ಅಂಚೆ ಇಲಾಖೆಯ ರಿಕರಿಂಗ್ ಡೆಪಾಸಿಟ್ (RD) ಯೋಜನೆ ಸಣ್ಣ ಉಳಿತಾಯದ ಮೂಲಕ ಖಚಿತ ಆದಾಯ ಗಳಿಸಲು ಅವಕಾಶ ನೀಡುತ್ತಿದ್ದು, ಪ್ರಸ್ತುತ 6.70 ಶೇಕಡಾ ಬಡ್ಡಿದರದೊಂದಿಗೆ ಹೂಡಿಕೆದಾರರ ಗಮನ ಸೆಳೆಯುತ್ತಿದೆ. ಭವಿಷ್ಯದ ಅಗತ್ಯಗಳಿಗಾಗಿ ನಿಯಮಿತವಾಗಿ ಉಳಿತಾಯ ಮಾಡಲು ಬಯಸುವವರಿಗೆ ಅಂಚೆ ಇಲಾಖೆಯ ರಿಕರಿಂಗ್ ಡೆಪಾಸಿಟ್ (RD) ಯೋಜನೆ ಉತ್ತಮ ಆಯ […]
  • ಗೃಹಲಕ್ಷ್ಮಿ , ಗೃಹಜ್ಯೋತಿ ದುರ್ಬಳಕೆ ತಡೆಗೆ ಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಕೆ ; ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಗಡುವು June 20, 2026
    ರಾಜ್ಯದ ಗ್ಯಾರಂಟಿ ಯೋಜನೆಗಳ ದುರ್ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ವಿಧಾನಸೌಧದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜೊತೆಗೆ ಅನರ್ಹರು ಹಾಗೂ ನಕಲಿ ಫಲಾನುಭವಿಗಳನ್ನು ಗುರುತಿಸಿ ಯೋಜನೆಗಳಿಂದ ಹೊರಗಿಡುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. ಮೃತರ ಖ […]
  • ತಿಂಗಳಿಗೆ ₹1.46 ಲಕ್ಷ ಸಂಬಳ ಪಡೆದು ಪತ್ನಿಗೆ ₹15 ಸಾವಿರ ಕೊಡಲು ಆಗುವುದಿಲ್ಲವೇ?” – ಸಾಫ್ಟ್‌ವೇರ್ ಎಂಜಿನಿಯರ್‌ಗೆ ಸುಪ್ರೀಂಕೋರ್ಟ್ ತರಾಟೆ June 20, 2026
    ನವದೆಹಲಿ: ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಪತ್ನಿಗೆ ಮಧ್ಯಂತರ ಭರಣಪೋಷಣೆ ನೀಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್‌ಗೆ ತೀವ್ರ ತರಾಟೆ ತೆಗೆದುಕೊಂಡಿದೆ. ತಿಂಗಳಿಗೆ ಸುಮಾರು ₹1.46 ಲಕ್ಷ ಸಂಬಳ ಪಡೆಯುತ್ತಿರುವ ವ್ಯಕ್ತಿ, ಪತ್ನಿಗೆ ಕೇವಲ ₹15 ಸಾವಿರ ಮಧ್ಯಂತರ ಭರಣಪೋಷಣೆಯನ್ನೂ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಗಳ ಮೆಟ್ಟಿಲೇರಿರುವುದನ್ನು ನ್ಯಾಯಪೀಠ ಗಂಭೀರವಾಗಿ ಪ್ರಶ್ನಿಸಿದೆ. “ವಕೀಲರ ಶು […]
  • ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮಹತ್ವದ ಸೂಚನೆ : ಉಚಿತ ದರ್ಶನ ಟೋಕನ್ ವಿತರಣಾ ಸಮಯದಲ್ಲಿ ಬದಲಾವಣೆ June 20, 2026
    ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ (TTD) ಮಹತ್ವದ ಮಾಹಿತಿ ನೀಡಿದೆ. ಸ್ಲಾಟೆಡ್ ಸರ್ವ ದರ್ಶನ (SSD) ಉಚಿತ ದರ್ಶನ ಟೋಕನ್‌ಗಳ ವಿತರಣಾ ಸಮಯವನ್ನು ಟಿಟಿಡಿ ಬದಲಾಯಿಸಿದೆ. ಇಲ್ಲಿಯವರೆಗೆ ಉಚಿತ ದರ್ಶನ ಟೋಕನ್‌ಗಳನ್ನು ಬೆಳಿಗ್ಗೆ 5 ಗಂಟೆಯಿಂದ ವಿತರಿಸಲಾಗುತ್ತಿತ್ತು. ಆದರೆ ಇನ್ನುಮುಂದೆ ಮಧ್ಯಾಹ್ನ 1.30 ಗಂಟೆಯಿಂದ ಟೋಕನ್‌ಗಳನ್ನು ವಿತರಿಸಲಾಗುತ್ತದೆ. ಈ ಹೊಸ ಸಮಯವನ್ನು ಶುಕ್ರವಾರದಿಂದಲೇ ಜಾರಿಗೆ ತರಲಾ […]

 

Unable to display feed at this time.