Unable to display feed at this time.
Unable to display feed at this time.
- ಸಚಿವ ಸ್ಥಾನ ಯಾರಿಗೆ ಕೊಡೋದು, ಯಾರಿಗೆ ಬಿಡೋದು? ತಲೆನೋವು ಹೆಚ್ಚಾಗಿ ಮುಂಡೂಡಲ್ಪಡುತ್ತಿದೆ ಸಚಿವ ಸಂಪುಟ ವಿಸ್ತರಣೆ June 25, 2026ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಡಿ. ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯ ವಿಷಯವು ರಾಜ್ಯ ರಾಜಕೀಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವ ಶಾಸಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಿರಿಯ ಶಾಸಕರು ಮತ್ತು ಹೊಸಬರ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಹೈಕಮಾಂಡ್ಗೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಕೆಲವು ದಿನಗಳ ಮಟ್ಟಿಗೆ […]
- ಚಿನ್ನ ಖರೀದಿದಾರರಿಗೆ ಬಂಪರ್ ಸಿಹಿಸುದ್ದಿ :8 ತಿಂಗಳಲ್ಲೇ ಅತಿ ಕಡಿಮೆ ದರಕ್ಕೆ ಚಿನ್ನ, ₹1.28 ಲಕ್ಷಕ್ಕೆ ಇಳಿದ ಬೆಲೆ :ಬೆಳ್ಳಿ ಕೆಜಿಗೆ ₹2.35 ಲಕ್ಷಕ್ಕೆ ಇಳಿಕೆ June 25, 2026ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದ್ದ ಮಾರುಕಟ್ಟೆ ಈಗ ಗ್ರಾಹಕರಿಗೆ ದೊಡ್ಡ ನಿರಾಳ ತಂದಿದೆ. ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದಾಗಿ ಕಳೆದ ಕೆಲವು ದಿನಗಳಿಂದ ಸತತವಾಗಿ ಇಳಿಕೆಯಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು, ಇಂದು (ಗುರುವಾರ) ಬೆಳಿಗ್ಗೆ 10 ಗಂಟೆಯ ನಂತರ ಅಕ್ಷರಶಃ ಪಾತಾಳಕ್ಕೆ ಮುಖ ಮಾಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ (Spot Gold) ಬೆಲೆಯು ಪ್ರತಿ ಔನ್ಸ್ಗೆ $4,000 ಗಡಿಯಿಂದ ಕೆಳಕ್ಕೆ […]
- ಸಿಬಿಎಸ್ಇ 6ನೇ ತರಗತಿ ಕನ್ನಡ ಪುಸ್ತಕಕ್ಕೆ ‘ಕೃಷ್ಣ’ ಹೆಸರು; ಬೇರೆ ಹೆಸರಿಡಿ ಎಂದು ಪಟ್ಟುಹಿಡಿದ ಶಿಕ್ಷಣ ತಜ್ಞರು, ಸಂಘಟನೆಗಳು June 25, 2026ಬೆಂಗಳೂರು: ಎನ್ಸಿಇಆರ್ಟಿ (NCERT) ಇತ್ತೀಚೆಗೆ ಸಿಬಿಎಸ್ಇ (CBSE) 6ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಬಿಡುಗಡೆ ಮಾಡಿರುವ ‘R3’ (ಮೂರನೇ ಭಾಷೆ) ಕನ್ನಡ ಪಠ್ಯಪುಸ್ತಕ ‘ಕೃಷ್ಣ’ ಇದೀಗ ಕರ್ನಾಟಕದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಶಿಕ್ಷಣ ತಜ್ಞರು, ಬರಹಗಾರರು ಮತ್ತು ವಿವಿಧ ಸಂಘಟನೆಗಳು ಈ ಪಠ್ಯಪುಸ್ತಕದ ವಿಷಯ ಮತ್ತು ರೂಪದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಟ್ಟಿರುವುದನ್ನು ಶಿಕ್ಷಣ ತಜ್ […]
- ಪಠ್ಯಪುಸ್ತಕ ವಿವಾದ: ಕೃಷ್ಣ ಪುಸ್ತಕದ ಬಗ್ಗೆ NCERT ಸ್ಪಷ್ಟನೆ June 25, 2026ಬೆಂಗಳೂರು: 6ನೇ ತರಗತಿಯ ಕನ್ನಡ R3 ಪಠ್ಯಪುಸ್ತಕಕ್ಕೆ ಇಡಲಾದ ಹೆಸರಿನ ವಿಚಾರವಾಗಿ ಎನ್.ಸಿ.ಇ.ಆರ್.ಟಿ (NCERT) ಮತ್ತು ಸಿ.ಬಿ.ಎಸ್.ಇ (CBSE) ಪಠ್ಯಪುಸ್ತಕಗಳಲ್ಲಿ ಕೇಸರೀಕರಣ ಆರೋಪ ಕೇಳಿಬಂದಿದ್ದು, ಬಿಜೆಪಿ ಸರಕಾರವು ಮಕ್ಕಳ ಮನಸ್ಸಿನ ಮೇಲೆ ಸೈದ್ಧಾಂತಿಕ ವಿಚಾರಗಳನ್ನು ಹೇರಿಕೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆರೋಪಿಸಿದ್ದರು. ವಿವಾದ ತೀವ್ರಗೊಳ್ಳುತ್ತಿದ್ದಂತೆ ಸ್ವತಃ ಎನ್.ಸಿ.ಇ.ಆರ್.ಟಿ ಸ್ಪಷ್ಟನೆ ನೀಡ […]
- GBA ಎಂದರೇನು? ಯಾರೆಲ್ಲ ಅಧಿಕಾರಿಗಳಿರುತ್ತಾರೆ? ಸಾರ್ವಜನಿಕರ ಮೇಲೆ ಆಗುವ ಬದಲಾವಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ June 25, 2026ಬೆಂಗಳೂರು: ಗ್ರೇಟರ್ ಬೆಂಗಳೂರು ಅಥಾರಿಟಿ ಎಂದರೆ ಬೆಂಗಳೂರಿನ ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ವಿಕೇಂದ್ರೀಕರಿಸಲು ರಚಿಸಲಾದ ಅತ್ಯುನ್ನತ ನಾಗರಿಕ ಆಡಳಿತ ಸಂಸ್ಥೆಯಾಗಿದೆ. ಇದು 2025ರ ಸೆಪ್ಟೆಂಬರ್ 2 ರಿಂದ ಅಧಿಕೃತವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಈ ಸಂಸ್ಥೆಯು ಹಿಂದೆ ಇದ್ದ ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ಯ ಜಾಗವನ್ನು ಪಡೆದುಕೊಂಡಿದೆ. ಇದು ದಶಕಗಳಿಂದ ಬೆಂಗಳೂರಿನ ಆಡಳಿತ ನಡೆಸುತ್ತಿದ್ದ ‘ಬೃಹತ್ ಬೆಂಗಳೂರು ಮಹಾನಗರ ಪ […]
Unable to display feed at this time.