Entertainment News- Kannada

Unable to display feed at this time.

 

Unable to display feed at this time.

 

Unable to display feed at this time.

 

  • ಕಾಳು ಮೆಣಸು ಬೆಳೆಗಾರರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ January 28, 2026
    ಶಿವಮೊಗ್ಗ :   ಕಾಳು ಮೆಣಸು ಸೇರಿದಂತೆ ಯಾವುದೇ ಸಂಬಾರು ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮಾಡಿದಾಗ ಆರ್ಥಿಕತೆ ಬೆಳೆಯಲು ಸಾಧ್ಯವಾಗುತ್ತದೆ. ಆದ್ದರಿಂದ ರೈತರು ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಎನ್ ಶಿವಪ್ರಕಾಶ್ ಮನವಿ ಮಾಡಿದರು. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ […]
  • JOB ALERT : ಇಸ್ರೋದಲ್ಲಿ ಭಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ.. ! ತಿಂಗಳಿಗೆ 2 ಲಕ್ಷದವರೆಗೆ ಸಂಬಳ January 28, 2026
    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ISRO) ಉದ್ಯೋಗ ಪಡೆಯುವುದು ಅನೇಕರ ಕನಸು . ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಅಹಮದಾಬಾದ್ನಲ್ಲಿರುವ ಬಾಹ್ಯಾಕಾಶ ಅನ್ವಯಿಕ ಕೇಂದ್ರವು (Space Applications Centre – SAC) ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ವಿಜ್ಞಾನಿ (Scientist) ಮತ್ತು ಇಂಜಿನಿಯರ್ (Engineer) ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಉದ್ಯೋಗದ ಪ್ರಮುಖ ವಿವರಗಳು:• ಒಟ್ಟು ಹುದ್ದೆಗಳು: 49 (ಸೈಂಟಿಸ […]
  • ರಕ್ತದ ವರದಿ ಸುಧಾರಿಸಲು ಜಿಮ್ ಅನಿವಾರ್ಯವಲ್ಲ ದೀರ್ಘಾಯುಷ್ಯಕ್ಕಾಗಿ ಹೃದ್ರೋಗ ತಜ್ಞರು ನೀಡಿದ ಮುಂಜಾನೆಯ ಮಂತ್ರವಿದು January 28, 2026
    ಮುಂಬೈ: ರಕ್ತದ ವರದಿ (Blood Report) ಸರಿಯಾಗಿಲ್ಲದಿದ್ದರೆ ನಾವು ತಕ್ಷಣ ಆತಂಕಕ್ಕೆ ಒಳಗಾಗುತ್ತೇವೆ. ಜಿಮ್‌ಗೆ ಹೋಗುವುದು ಅಥವಾ ಕಠಿಣ ಡಯಟ್ ಮಾಡುವುದು ಮಾತ್ರ ಪರಿಹಾರ ಎಂದು ಭಾವಿಸುತ್ತೇವೆ. ಆದರೆ, 20 ವರ್ಷಗಳ ಅನುಭವವಿರುವ ಪ್ರಖ್ಯಾತ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಸಂಜಯ್ ಭೋಜ್‌ರಾಜ್ ಅವರ ಪ್ರಕಾರ, ಆರೋಗ್ಯ ಸುಧಾರಿಸಲು ಅತಿಯಾಗಿ ಏನನ್ನೂ ಮಾಡಬೇಕಿಲ್ಲ, ಬದಲಾಗಿ ಸರಿಯಾದ ಸಮಯದಲ್ಲಿ ಸರಿಯಾದ ಜೈವಿಕ ಸಂಕೇತಗಳನ್ನು (Biological […]
  • IAS ಅಧಿಕಾರಿ ದಿ. ಮಹಾಂತೇಶ್ ಬೀಳಗಿ ಪುತ್ರಿಗೆ  ಸರ್ಕಾರಿ ಉದ್ಯೋಗ : ನೇಮಕಾತಿ ಪತ್ರ ವಿತರಿಸಿದ CM ಸಿದ್ದರಾಮಯ್ಯ.! January 28, 2026
    ಬೆಂಗಳೂರು : ಇತ್ತೀಚೆಗೆ ಕಾರು ಅಪಘಾತದಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ದಿ. ಮಹಾಂತೇಶ್ ಬೀಳಗಿ ಅವರ ಪುತ್ರಿಗೆ ಸರ್ಕಾರಿ ಉದ್ಯೋಗ ಲಭಿಸಿದೆ. ಹೌದು. ಮಹಾಂತೇಶ್ ಬೀಳಗಿ ಅವರ ಪುತ್ರಿಗೆ ರಾಜ್ಯ ಸರ್ಕಾರಿ ಸೇವೆಯಲ್ಲಿ ಉದ್ಯೋಗ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದಾಗಿ ಅಭ್ಯರ್ಥಿಗೆ ನೇಮಕಾತಿ ಆದೇಶದ ಪ್ರತಿಯನ್ನು ನೀಡಿ ಶುಭ ಹಾರೈಸಿದರು. ಮಹಾಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯಾ ಎಮ್.ಬೀಳಗಿ ಅವರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾ […]
  • ಮಹಿಳೆಯರಿಗಾಗಿ ಶಿಕ್ಷಕರ ತರಬೇತಿ ಕೌಶಲ್ಯ ಕೋರ್ಸ್‌ಗಳು, ಅರ್ಜಿ ಹಾಕಿ January 28, 2026
    ಮಹಿಳೆಯರಿಗಾಗಿ ಶಿಕ್ಷಕರ ತರಬೇತಿ ಕೌಶಲ್ಯ ಕೋರ್ಸ್‌ಗಳನ್ನು ಆಯೋಜಿಸಲಾಗಿದೆ. ಆನ್‌ಲೈನ್ ತರಬೇತಿ ನಡೆಯಲಿದ್ದು, ಕರ್ನಾಟಕ ರಾಜ್ಯಾದ್ಯಂತ ಮಹಿಳೆಯರು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ರಾಷ್ಟ್ರೀಯ ಕೌಶಲ್ಯ ಅಕಾಡೆಮಿಯು ಕರ್ನಾಟಕ ರಾಜ್ಯಾದ್ಯಂತದ ಮಹಿಳೆಯರಿಂದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಆಧಾರಿತ ಆನ್‌ಲೈನ್ ಶಿಕ್ಷಕರ ತರಬೇತಿ ಕೌಶಲ್ಯ ಕೋರ್ಸ್‌ಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಕೋರ್ಸ್‌ಗಳು ಪೂರ್ವ-ಪ್ರಾಥಮಿಕ ಶಿಕ್ […]

 

Unable to display feed at this time.