Entertainment News- Kannada

Unable to display feed at this time.

 

Unable to display feed at this time.

 

Unable to display feed at this time.

 

  • ಪೆನ್-ಅಂಡ್ ಪೇಪರ್‌ ಬದಲಿಗೆ ಕಂಪ್ಯೂಟರ್ ಆಧಾರಿತ ನೀಟ್ ಪರೀಕ್ಷೆ: ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್ August 6, 2026
    ನವದೆಹಲಿ: ಕಂಪ್ಯೂಟರ್ ಆಧಾರಿತ ನೀಟ್ ಯುಜಿಗೆ ಕೇಂದ್ರದ ಪ್ರಸ್ತಾವನೆಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೋರಿದೆ. ನೀಟ್ ಯುಜಿಯನ್ನು ಪೆನ್-ಅಂಡ್ ಪೇಪರ್‌ನಿಂದ ಕಂಪ್ಯೂಟರ್ ಆಧಾರಿತ ಸ್ವರೂಪಕ್ಕೆ ಬದಲಾಯಿಸುವುದು ಸಕ್ರಿಯ ಪರಿಗಣನೆಯಲ್ಲಿದೆ ಎಂದು ಹೇಳುವ ಕೇಂದ್ರದ ಅಫಿಡವಿಟ್‌ ಗೆ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ವೈದ್ಯರ ಸಂಘ ಸೇರಿದಂತೆ ಅರ್ಜಿದಾರರನ್ನು ಸುಪ್ರೀಂ ಕೋರ್ಟ್ ಇಂದು ಕೇಳಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅ […]
  • ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ ದಿನಾಂಕ ವಿಸ್ತರಣೆ | KEA Recruitment August 6, 2026
    ಬೆಂಗಳೂರು: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಆಗಸ್ಟ್ 20ರವರೆಗೆ #KEA ವಿಸ್ತರಿಸಿದೆ. ಶುಲ್ಕ ಪಾವತಿಸಲು ಆಗಸ್ಟ್ 21 ಕೊನೆ ದಿನ. ಸಾರ್ವಜನಿಕರ ಕೋರಿಕೆ ಮೇರೆಗೆ ಆ.7ಕ್ಕೆ ಇದ್ದ ಕೊನೆ ದಿನಾಂಕ ವಿಸ್ತರಿಸಲಾಗಿದೆ. ಕಲ್ಯಾಣ ಕರ್ನಾಟಕ ವೃಂದಕ್ಕೆ ಅರ್ಜಿ ಸಲ್ಲಿಸುವವರಿಗೂ ಅನ್ವಯವಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ. ವಿವರ ಕರ್ನಾಟಕ […]
  • BREAKING: ಆ. 8, 9ರಂದು ನಿಗದಿಯಾಗಿದ್ದ ಕೃಷಿ ಅಧಿಕಾರಿಗಳ ಹುದ್ದೆ ನೇಮಕಾತಿ ಪರೀಕ್ಷೆ ಮುಂದೂಡಿಕೆ: ಸಚಿವ ಪ್ರಿಯಾಂಕ್ ಖರ್ಗೆ August 6, 2026
    ಆಗಸ್ಟ್ 8 ಮತ್ತು 9 ರಂದು ನಿಗದಿಪಡಿಸಲಾಗಿದ್ದ ಕೃಷಿ ಅಧಿಕಾರಿಗಳ ಹುದ್ದೆ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ವರದಿ ಬಂದ ಬಳಿಕ ಅದನ್ನು ಪರಾಮರ್ಶಿಸಿ, ಶೀಘ್ರದಲ್ಲಿಯೇ ಹೊಸ ಪರೀಕ್ಷಾ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಇದು ಆಳುವ ಸರ್ಕಾರವಲ್ಲ ಆಲಿಸುವ ಸರ್ಕಾರ. ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಣೆ ಗ್ಯಾರಂಟಿ ಸರ್ಕಾರದ ಆದ್ಯತೆಯಾಗಿದೆ. ವಿದ್ […]
  • BREAKING: ದೀಪಕ್ ಕೇಬಲ್ ಮೀಡಿಯಾ ವಂಚನೆ ಕೇಸ್: 51.28 ಕೋಟಿ ರೂ. ಸ್ಥಿರಾಸ್ತಿ ಮುಟ್ಟುಗೋಲು August 6, 2026
    ಬೆಂಗಳೂರು: ದೀಪಕ್ ಕೇಬಲ್(ಇಂಡಿಯಾ) ಲಿಮಿಟೆಡ್ (ಡಿಸಿಐಎಲ್), ಅದರ ವ್ಯವಸ್ಥಾಪಕ ನಿರ್ದೇಶಕರಾದ ಕೆ. ವೆಂಕಟೇಶ್ವರ ರಾವ್, ನಿರ್ದೇಶಕಿ ಸತ್ಯವತಿ ಬಾಲ್ ಮತ್ತು ಅವರ ಸಂಬಂಧಿತ ಸಂಸ್ಥೆಗಳಿಂದ ಬ್ಯಾಂಕ್ ವಂಚನೆ, ಸಾಲದ ಹಣವನ್ನು ಬೇರೆಡೆಗೆ ತಿರುಗಿಸುವುದು ಮತ್ತು ವಂಚಿಸಿದ ಪ್ರಕರಣದಲ್ಲಿ, ಬೆಂಗಳೂರಿನ ವಲಯ ಕಚೇರಿಯ ಇಡಿ, ಪಿಎಂಎಲ್‌ಎ, 2002 ರ ಅಡಿಯಲ್ಲಿ ಸುಮಾರು 51.28 ಕೋಟಿ ರೂ. (ಸುಮಾರು 150 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ಮಾರುಕಟ್ಟೆ ಮೌ […]
  • ರಾಜ್ಯ ಸರ್ಕಾರಿ ನೌಕರರ APAR ಇನ್ನು ಡಿಜಿಟಲ್: ಪಾರದರ್ಶಕತೆಗೆ ಹೊಸ ಹೆಜ್ಜೆ August 6, 2026
    ಕರ್ನಾಟಕ ಸರ್ಕಾರಿ ನೌಕರರ APAR ಮತ್ತು ಸ್ಥಿರಾಸ್ತಿ ವಿವರಗಳನ್ನು ಇನ್ನು ಮುಂದೆ ಆನ್‌ಲೈನ್‌ನಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕು. 2026ರ ಆಗಸ್ಟ್ 20ರಿಂದ ಈ ಡಿಜಿಟಲ್ ನಿಯಮ ಜಾರಿಯಾಗಲಿದೆ.

 

Unable to display feed at this time.