Unable to display feed at this time.
Unable to display feed at this time.
Unable to display feed at this time.
- ಜಿ20 ಸಮಾವೇಶಕ್ಕೆ 4200 ಕೋಟಿ ರೂ. ಖರ್ಚು ಮಾಡಿ ಚಿನ್ನ, ಬೆಳ್ಳಿ ತಟ್ಟೆಯಲ್ಲಿ ತಿನ್ನಿಸಿದ್ದರಿಂದ ನಮಗಾದ ಪ್ರಯೋಜನವೇನು?: ಸಚಿವ ಸಂತೋಷ್ ಲಾಡ್ October 3, 2023ಬಾಗಲಕೋಟೆ: 2000 ರೂ. ನೋಟು ಹಿಂಪಡೆದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, 100 ಸ್ಮಾರ್ಟ್ Read more... The post ಜಿ20 ಸಮಾವೇಶಕ್ಕೆ 4200 ಕೋಟಿ ರೂ. ಖರ್ಚು ಮಾಡಿ ಚಿನ್ನ, ಬೆಳ್ಳಿ ತಟ್ಟೆಯಲ್ಲಿ ತಿನ್ನಿಸಿದ್ದರಿಂದ ನಮಗಾದ ಪ್ರಯೋಜನವೇನು?: ಸಚಿವ ಸಂತೋಷ್ ಲಾಡ್ first appeared on Kannada Dunia | Kannada News | Karnataka News […]
- ಹತ್ಯೆಯಾಗುತ್ತಿದ್ದಾರೆ ವಿದೇಶದಲ್ಲಿರುವ ಭಾರತದ ಶತ್ರುಗಳು; ಪ್ರಾಣ ಭೀತಿಯಲ್ಲಿ ಉಗ್ರ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ October 3, 2023ಪಾಕಿಸ್ತಾನದ ಕರಾಚಿಯಲ್ಲಿ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪೈಕಿ ಒಬ್ಬನಾದ ಮುಫ್ತಿ ಕಸರ್ ಫಾರೂಕ್ ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮುಫ್ತಿ ಕಾಸರ್ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸ್ಥಾಪಕ Read more... The post ಹತ್ಯೆಯಾಗುತ್ತಿದ್ದಾರೆ ವಿದೇಶದಲ್ಲಿರುವ ಭಾರತದ ಶತ್ರುಗಳು; ಪ್ರಾಣ ಭೀತಿಯಲ್ಲಿ ಉಗ್ರ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ first appeared on Kannada Dunia | Kannada News | Karnatak […]
- ಕೌಟುಂಬಿಕ ಕಲಹದಿಂದ ಬೇಸತ್ತು ದುಡುಕಿನ ನಿರ್ಧಾರ: ವೃದ್ಧ ಸೋದರಿಯರು ಆತ್ಮಹತ್ಯೆ October 3, 2023ಮಂಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತು ವೃದ್ಧ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನ ಕದ್ರಿ ಕಂಬಳ ಪ್ರದೇಶದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಚಂದ್ರಿಕಾ ಬಡಾವಣೆಯಲ್ಲಿ ವಾಸವಿದ್ದ ಲತಾ ಭಂಡಾರಿ(70), ಸುಂದರಿ Read more... The post ಕೌಟುಂಬಿಕ ಕಲಹದಿಂದ ಬೇಸತ್ತು ದುಡುಕಿನ ನಿರ್ಧಾರ: ವೃದ್ಧ ಸೋದರಿಯರು ಆತ್ಮಹತ್ಯೆ first appeared on Kannada Dunia | Kannada News | Karnataka News | India News.
- ತೆಂಗಿನಕಾಯಿ ವಿನೆಗರ್ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…! October 3, 2023ತೆಂಗಿನಕಾಯಿಯನ್ನು ಪ್ರಪಂಚದಾದ್ಯಂತ ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಅದರ ಪ್ರತಿಯೊಂದು ಭಾಗವೂ ಪ್ರಯೋಜನಕಾರಿ. ತೆಂಗಿನಕಾಯಿಯನ್ನು ನಾವು ಹಲವು ವಿಧಗಳಲ್ಲಿ ಬಳಸುತ್ತೇವೆ. ಇದರ ತಿರುಳು, ನೀರು, ಚಿಪ್ಪು ಮತ್ತು ಸಿಪ್ಪೆಗಳು Read more... The post ತೆಂಗಿನಕಾಯಿ ವಿನೆಗರ್ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…! first appeared on Kannada Dunia | Kannada News | Karnataka News | India News.
- Viral Video | ವಿಮಾನದಲ್ಲಿ ಪ್ರಯಾಣಿಸುವಾಗ ಗಲಾಟೆ; ಬಾಯ್ ಫ್ರೆಂಡ್ ಮೇಲೆ ದುಡ್ಡಿನ ಮಳೆಗರೆದ ಯುವತಿ October 3, 2023ವಿಮಾನ ಪ್ರಯಾಣದ ವೇಳೆ ಶುರುವಾದ ಇಬ್ಬರ ಜಗಳ ಪ್ರಕರಣದಲ್ಲಿ ಯುವತಿ ತನ್ನ ಬಾಯ್ ಫ್ರೆಂಡ್ ಮೇಲೆ 5 ಸಾವಿರ ಪೌಂಡ್ ಮೌಲ್ಯದ ನಗದನ್ನು ಎಸೆದಿದ್ದಾಳೆ. ಸೆಪ್ಟೆಂಬರ್ 30 ರಂದು Read more... The post Viral Video | ವಿಮಾನದಲ್ಲಿ ಪ್ರಯಾಣಿಸುವಾಗ ಗಲಾಟೆ; ಬಾಯ್ ಫ್ರೆಂಡ್ ಮೇಲೆ ದುಡ್ಡಿನ ಮಳೆಗರೆದ ಯುವತಿ first appeared on Kannada Dunia | Kannada News | Karnataka News | India News.
Unable to display feed at this time.