Unable to display feed at this time.
Unable to display feed at this time.
- ಜೈಲಿನಲ್ಲಿ ನಟ ದರ್ಶನ್ ಗಿಲ್ಲ ಹೆಚ್ಚುವರಿ ಬ್ಲಾಂಕೆಟ್, ಬೆಡ್ ವ್ಯವಸ್ಥೆ: ಡಿಜಿಪಿ ಹೊಸ ಆದೇಶ January 24, 2026ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಹೆಚ್ಚುವರಿ ಬ್ಲಾಂಕೆಟ್ ಹಾಗೂ ಬೆಡ್ ವ್ಯವಸ್ಥೆಗೆ ಡಿಜಿಪಿ ಅಲೋಕ್ ಕುಮಾರ್ ಕಡಿವಾಣ ಹಾಕಿದ್ದಾರೆ. ಜೈಲಿನಲ್ಲಿ ವಿಚಾರಣಾಧೀನ ಆರೋಪಿಗಳಿಗೆ ಒದಗಿಸುವ ಸೌಕರ್ಯಗಳ ಬಗ್ಗೆ ಹೊಸದಾಗಿ ಸುತ್ತೋಲೆ ಹೊರಡಿಸಿರುವ ಡಿಜಿಪಿ ಅಲೋಕ್ ಕುಮಾರ್, ಹೊಸ ಆದೇಶ ಹೊರಡಿಸಿದ್ದಾರೆ. ಜೈಲಿನಲ್ಲಿ ಊಟದ ವ್ಯವಸ್ಥೆ ಹಾಗೂ ಬೆಡ್ ವ್ಯವಸ್ಥೆ ಬಗ್ಗೆ ಈ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ವಿಚಾರಣಾ […]
- ಅಧಿವೇಶನಕ್ಕೆ ಗೈರಾಗಬಾರದು, ಖುದ್ದಾಗಿ ಹಾಜರಿರಬೇಕು: ಸಚಿವರಿಗೆ ಸಿಎಂ ಸಿದ್ಧರಾಮಯ್ಯ ಖಡಕ್ ಸೂಚನೆ January 24, 2026ಬೆಂಗಳೂರು ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಕೆಲವು ಸಚಿವರು ಗೈರು ಹಾಜರಾಗುತ್ತಿರುವುದಕ್ಕೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಪಕ್ಷಗಳ ಅಸಮಾಧಾನದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಗೆ ಖಡಕ್ ಸೂಚನೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಸದನದಲ್ಲಿ ಇಲ್ಲದಿರುವುದು ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ರವಾನೆಗೆ ಕಾರಣವಾಗುತ್ತದೆ. ಅಧಿವೇಶನದ ವೇಳೆ ಸಚಿವರು ತಮ್ಮ ಇಲಾಖೆಯ ಅಥವಾ ಇತರೆ ಯಾವುದೇ […]
- BREAKING: ಹಸು ಹೊಲಕ್ಕೆ ನುಗ್ಗಿ ಮೇಯ್ದಿದ್ದಕ್ಕೆ ಕಂಬಕ್ಕೆ ಕಟ್ಟಿ ವೃದ್ಧೆಗೆ ಥಳಿತ: ನಾಲ್ವರು ಅರೆಸ್ಟ್ January 24, 2026ಚಾಮರಾಜನಗರ: ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಎರಡು ಗಂಟೆ ಥಳಿಸಲಾಗಿದೆ. ಜಮೀನಿಗೆ ಹಸು ನುಗ್ಗಿ ಬೆಳೆ ಮೇಯ್ದಿದ್ದರಿಂದ ವೃದ್ಧೆಯನ್ನು ಥಳಿಸಿದ ಘಟನೆ ದೊಮ್ಮನಗದ್ದೆ ಗ್ರಾಮದಲ್ಲಿ ನಡೆದಿದೆ. ಕಂಬಕ್ಕೆ ಕಟ್ಟಿ ಕಣ್ಣಮ್ಮ ಅವರನ್ನು ಥಳಿಸಲಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ಅಂಗಮುತ್ತು ಅವರ ಜಮೀನಿಗೆ ಕಣ್ಣಮ್ಮ ಅವರ ಹಸು ನುಗ್ಗಿತ್ತು. ಹೀಗಾಗಿ ವೃದ್ಧೆ ಕಣ್ಣಮ್ಮರನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಲಾಗಿದೆ […]
- ನಾಳೆ ‘ಮನ್ ಕಿ ಬಾತ್’ 130ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಭಾಷಣ January 24, 2026ನವದೆಹಲಿ: ನಾಳೆ ಬೆಳಿಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ಪ್ರಸಾರವಾಗುವ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶ ಮತ್ತು ವಿದೇಶಗಳ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ. ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 130 ನೇ ಸಂಚಿಕೆಯಾಗಲಿದೆ. ಈ ಕಾರ್ಯಕ್ರಮವು ಸಂಪೂರ್ಣ ಆಕಾಶವಾಣಿ ಮತ್ತು ದೂರದರ್ಶನ ನೆಟ್ವರ್ಕ್, ಆಕಾಶವಾಣಿ ಸುದ್ದಿ ವೆಬ್ಸೈಟ್ ಮತ್ತು ನ್ಯೂಸೋನೈರ್ ಮೊಬೈಲ್ ಅಪ್ಲಿಕೇಶನ್ನಲ್ಲಿ ಪ್ರಸಾರವಾಗಲಿ […]
- BIG NEWS: ಭಾರತವು ಪ್ರತಿ 100 ರೂ. ಗಳಿಸಿದರೆ 19.6 ರೂ. ತೆರಿಗೆ ಸಂಗ್ರಹಿಸುತ್ತದೆ: ಬ್ಯಾಂಕ್ ಆಫ್ ಬರೋಡಾ ವರದಿ January 24, 2026ನವದೆಹಲಿ: ಬ್ಯಾಂಕ್ ಆಫ್ ಬರೋಡಾದ ಹೊಸ ವರದಿಯ ಪ್ರಕಾರ, ಭಾರತವು ಪ್ರಸ್ತುತ ಆರ್ಥಿಕತೆಯು ಗಳಿಸುವ ಪ್ರತಿ ₹100 ಗೆ ಸುಮಾರು ₹19.6 ತೆರಿಗೆ ಸಂಗ್ರಹಿಸುತ್ತದೆ. ತೆರಿಗೆ-ಜಿಡಿಪಿ ಅನುಪಾತ ಎಂದು ಕರೆಯಲ್ಪಡುವ ಈ ಅಳತೆಯು ದೇಶದ ಒಟ್ಟು ಆರ್ಥಿಕ ಉತ್ಪಾದನೆಗೆ ಹೋಲಿಸಿದರೆ ಸರ್ಕಾರವು ಎಷ್ಟು ಆದಾಯವನ್ನು ಸಂಗ್ರಹಿಸುತ್ತದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಕೇಂದ್ರ ಮತ್ತು ರಾಜ್ಯ ತೆರಿಗೆಗಳನ್ನು ಒಳಗೊಂಡಂತೆ ಭಾರತದ ಸಂಯೋಜಿತ ತೆರಿಗೆ-ಜಿಡಿಪಿ ಅನುಪಾತ […]
Unable to display feed at this time.